

ವಸತಿ ಯೋಜನೆ ಹರಾಜು..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಶಾಸಕ ಎಂ. ವಾಯ್. ಪಾಟೀಲ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಹಂಚಲು ಪ್ರತಿ ಭಲಾನುಭವಿಯಿಂದ ರೂ. 20,000 ಗಳು ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಕನಾ೯ಟಕ ರಕ್ಷಣಾ ವೇದಿಕೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಶಿವಕುಮಾರ ನಾಟಿಕಾರರವರ ಆಕ್ರೋಷ ವ್ಯಕ್ತಪಡಿಸಿದ್ದಾರೆ.
Child and Women Sexual harassment in Cyber Automobiles Pvt. Ltd Bangalore is located in Bommasandra Industrial Area, Bengaluru. It has come to light that women are being sexually harassed. The…
Read morePOORVIKA MOBILES FRAUD….! ಚಂದಾಪೂರದ ಪೂವಿ೯ಕಾ ಮೋಬೈಲ್ಸ್ನಲ್ಲಿ ಗ್ರಾಹಕರಿಗೆ ವಂಚಿಸುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಇಲ್ಲಿ ಪ್ರತಿ ತಿಂಗಳು 3 ಲಕ್ಷದಿಂದ 4 ಲಕ್ಷದ ವರೆಗೆ ವಂಚಿಸಲಾಗುತ್ತಿದೆ. ಮಾಚ್೯ 7, 2024 ರಂದು ಪ್ರೀತಿ ಐಹೋಳೆ ಎಂಬುವರು ಚಂದಾಪೂರದಲ್ಲಿ ಪೂವಿ೯ಕಾ ಮೋಬೈಲ್…
Read more