

ಅಫಜಲಪೂರದ ದುಯೋ೯ಧನ..! ರಮೇಶ ಸುಲ್ಪಿ. ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಾ ಪಂಚಾಯತ ಕಾಯ೯ನಿವಾ೯ಹಕ ಅಧಿಕಾರಿಯಾದ ರಮೇಶ ಸುಲ್ಪಿ ಒಬ್ಬ ಭ್ರಷ್ಟ ಅಧಿಕಾರಿ.
ಶುದ್ಧ ಕುಡಿಯುವ ನೀರು ಘಟಕ ಬಬಾ೯ದ್..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿಮಾ೯ಣವಾಗಿ ಹಲವು ದಶಕಗಳೇ ಕಳೆದು ಹೋದರು ಇನ್ನು ಕುಡಿಯುವ ನೀರು ಘಟಕ ದುರಸ್ತಿ ಆಗುತ್ತಿಲ್ಲ.…
Read more